ಶನಿವಾರ, ಆಗಸ್ಟ್ 24, 2013

                                       ವಿಮರ್ಶೆ  ....... 

ರೂಪಾಂತರದ ಹೊಸ ನಾಟಕ ಡಾ .ಕೆ . ವೈ . ನಾರಾಯಣ ಸ್ವಾಮಿ ಯವರ       ಚಕ್ರ ರತ್ನ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಗಳು ......


ಭಾನುವಾರ, ಆಗಸ್ಟ್ 18, 2013


     ಹುಲಿ ಹಿಡಿದ ಕಡಸು........


       ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ರೂಪಾಂತರ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಯುವ ನಿರ್ದೇಶಕರಾದ ವಾದಿರಾಜ್ ,ನಂಜುಂಡೇಗೌಡ ,ಚೈತನ್ಯ ನಾಟಕ ನಿರ್ದೇಶಿಸಿದ್ದಾರೆ . ಗ್ರಾಮೀಣ  ಹಿನ್ನಲೆಯ ನಂಜುಂಡೇಗೌಡ  ಬೆಂಗಳೂರಿನ   ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತ ನಾಟಕದಲ್ಲಿ ಅಭಿನಯಿಸುವ ಆಸೆಯಿಂದ ಕಳೆದ ಆರು ವರ್ಷಗಳ ಹಿಂದೆ ರೂಪಾಂತರಕ್ಕೆ ಬಂದವರು . ಸಣ್ಣ ಪುಟ್ಟ ಪಾತ್ರಗಳಲ್ಲಿ    ಅಭಿನಯಿಸುತ್ತ  ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು .  ಇದೀಗ  ಮೊದಲಬಾರಿಗೆ ಡಾ .ಡಿ . ಕೆ ಚೌಟರ ತುಳು ನಾಟಕದ  ಕನ್ನಡದ ಅನುವಾದ  ಹುಲಿ ಹಿಡಿದ ಕಡಸು ನಿರ್ದೇಶಿಸಿದ್ದಾರೆ . ಈ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಗಳನ್ನು ಕಂಡಿದೆ .
ಮುಂಬೈ ಕರ್ನಾಟಕ ಸಂಘ ಆಯೋಜಿಸಿದ್ದ ಅಖಿಲ ಭಾರತ ಕುವೆಂಪು ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಸ್ಪರ್ಧಿಸಿ ಪ್ರಥಮ ಪಾರಿತೋಷಕ ಮತ್ತು ಅತ್ಯುತ್ತಮ ನಿರ್ದೇಶಕ ,ಅತ್ಯುತ್ತಮ ನಟ ,ನಟಿ ,ಫೋಷಕ ನಟ ,ನಟಿ ,ಅತ್ಯುತ್ತಮ ಸಂಗೀತ ,ಬೆಳಕು ,ವಸ್ತ್ರವಿನ್ಯಾಸ  ಹೀಗೆ ಎಂಟು ಪ್ರಶಸ್ತಿ ಗಳನ್ನೂ ಪಡೆದಿರುವ ಈ ನಾಟಕ ದಿನಾಂಕ ೨೧-೮-೧೩ ರ ಬುಧವಾರ ಹುಣ್ಣಿಮೆ ರಾತ್ರಿಯಂದು ಸಂಜೆ ೭ ಗಂಟೆಗೆ  ಕೋಲಾರದ ಶಿವ ಗಂಗೆಯ ತೇರಳ್ಳಿ ಬೆಟ್ಟದಲ್ಲಿರುವ  ಆದಿಮ ಸಾಂಸ್ಕೃತಿಕ ಕೇಂದ್ರದ ಬಯಲು ರಂಗ ಮಂದಿರದಲ್ಲಿ    ಪ್ರದರ್ಶನ ವಾಗುತಿದೆ .





  

ಭಾನುವಾರ, ಆಗಸ್ಟ್ 4, 2013

ರಂಗ ಚಂದ್ರಮ :                       ಚಕ್ರ ರತ್ನ .............   ...

ರಂಗ ಚಂದ್ರಮ :            
          ಚಕ್ರ ರತ್ನ .............
  ...
:                        ಚಕ್ರ ರತ್ನ .............       ಅಭಿನಯ  -ರೂಪಾಂತರ       ರಚನೆ       -ಕೆ .ವೈ. ನಾರಾಯಣಸ್ವಾಮಿ      ನಿರ್ದೇಶನ -ಕೆ ಎಸ ದಿ ಎ...
            
          ಚಕ್ರ ರತ್ನ ............. 
     ಅಭಿನಯ  -ರೂಪಾಂತರ 
     ರಚನೆ       -ಕೆ .ವೈ. ನಾರಾಯಣಸ್ವಾಮಿ
     ನಿರ್ದೇಶನ -ಕೆ ಎಸ ದಿ ಎಲ್ ಚಂದ್ರು 
     ದಿನಾಂಕ   - ೧೧-೦೮-೧೩,ಭಾನುವಾರ ,ಸಂಜೆ ೭. ೦೦ 
     ಸ್ಥಳ         - ಸುಚಿತ್ರ ,ಪೀರ್ ರಂಗ ಸ್ಥಳ ,ಬನಶಂಕರಿ





 

ಶನಿವಾರ, ಆಗಸ್ಟ್ 3, 2013

             
                  ಚಕ್ರ ರತ್ನ .....                                                                                                      ೩-೮-೧೩

                 ಅಭಿನಯ -ರೂಪಾಂತರ
                 ರಚನೆ -ಡಾ .ಕೆ.  ವೈ . ನಾರಾಯಣ ಸ್ವಾಮಿ 
                 ನಿರ್ದೇಶನ -ಕೆ ಎಸ ಡಿ ಎಲ್ ಚಂದ್ರು  
                 ದಿನಾಂಕ -೧೧-೦೮-೧೩,ಭಾನುವಾರ ,ಸಂಜೆ ೭೦೦ಗಂಟೆಗೆ
                 ಸ್ಥಳ-ಸುಚಿತ್ರ ,ಪೀರ್ ರಂಗ ಸ್ಥಳ ,ಬನಶಂಕರಿ ೨ ನೇ ಹಂತ ,ಬೆಂಗಳೂರು

  
                ಆತ್ಮಿಯರೇ ,
                                  ರೂಪಾಂತರದ ಹೊಸ ವರ್ಷದ ಹೊಸ ನಾಟಕ  ಚಕ್ರ ರತ್ನ ಪ್ರದರ್ಶನಕ್ಕೆ ದಯಮಾಡಿ  ಬನ್ನಿ ,                                 ನಿಮ್ಮ  ಮಿತ್ರರನ್ನು ಕರೆ ತನ್ನಿ ........ ಚಂದ್ರು  
           






















                 ಸ್ಥಳ -ಸುಚಿತ್ರ ,ಪೀರ್ ರಂಗ ಸ್ಥಳ ,ಬನಶಂಕರಿ ೨ನೆ ಹಂತ ,ಬೆಂಗಳೂರು